- Advertisement -
- Advertisement -
ಸುಳ್ಯ: ಲಘು ಭೂಕಂಪನದಿಂದಾಗಿ ಸುಳ್ಯದ ಜನ ಆತಂಕದಲ್ಲಿರುವಾಗಲೇ ಇಂದು ಸಂಜೆ ೪ ಗಂಟೆ ವೇಳೆಗೆ ಹಲವೆಡೆ ಮತ್ತೆ ಭೂಮಿ ಕಂಪಿಸಿರುವುದಾಗಿ ತಿಳಿದುಬಂದಿದೆ.
ಅರಂತೋಡು, ಮರ್ಕಂಜ, ಪೆರಾಜೆ, ಚೆಂಬು, ತೊಡಿಕಾನ, ಉಬರಡ್ಕ ಮತ್ತಿತರ ಪ್ರದೇಶಗಳಲ್ಲಿ ಕಂಪನ ಆಗಿರುವುದಾಗಿ ಹಲವರು ತಿಳಿಸಿದ್ದಾರೆ. ನಿನ್ನೆ ಯೂ ಇದೇ ಭಾಗದಲ್ಲಿ ಭೂಮಿ ಕಂಪಿಸಿತ್ತು. ಇದು ಜನರ ಆತಂಕ ಹೆಚ್ಚಿಸಿದೆ.
- Advertisement -