Thursday, May 2, 2024
Homeಕರಾವಳಿಬೆಳ್ತಂಗಡಿ: ಕಸ ಎಸೆದು ಹೋದ ವ್ಯಕ್ತಿಯಿಂದಲೇ ಕಸ ತೆಗೆಸಿದ ಗ್ರಾ. ಪಂ ಅಧ್ಯಕ್ಷೆ

ಬೆಳ್ತಂಗಡಿ: ಕಸ ಎಸೆದು ಹೋದ ವ್ಯಕ್ತಿಯಿಂದಲೇ ಕಸ ತೆಗೆಸಿದ ಗ್ರಾ. ಪಂ ಅಧ್ಯಕ್ಷೆ

spot_img
- Advertisement -
- Advertisement -

ಬೆಳ್ತಂಗಡಿಯ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲೊಟ್ಟು ಎಂಬಲ್ಲಿ ಕಸ ಎಸೆದು ಹೋದ ವ್ಯಕ್ತಿಯನ್ನು ಮತ್ತೆ ಸ್ಥಳಕ್ಕೆ ಕರೆಸಿ, ಎಸೆದ ತ್ಯಾಜ್ಯವನ್ನು ಅವನಿಂದಲೇ ತೆರವುಗೊಳಿಸಿದ ಘಟನೆ ನಡೆದಿದೆ.

ವ್ಯಕ್ತಿಯೊಬ್ಬರು ತನ್ನ ಮನೆಯಲ್ಲಿದ್ದ ಕಸ , ತ್ಯಾಜ್ಯವನ್ನು ಆಟೋ ರಿಕ್ಷಾದಲ್ಲಿ ಸಾಗಿಸಿ ರಸ್ತೆ ಬದಿಯಲ್ಲಿ ಎಸೆಯುತ್ತಿದ್ದರು .ಇದನ್ನು ಸ್ಥಳೀಯರು ಗಮನಿಸಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡರಿಗೆ ಮಾಹಿತಿ ನೀಡಿದರು .

ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಪಿಡಿಓ ಸಂತೋಷ್ ಪಾಟೀಲ್ ತ್ಯಾಜ್ಯವನ್ನು ಎಸೆದ ವ್ಯಕ್ತಿಯಿಂದಲೇ ತೆರವುಗೊಳಿಸಿ ಸ್ವಚ್ಛ ಮಾಡಿಸಿ, ಎಚ್ಚರಿಕೆ ನೀಡಿ ಕಳುಹಿಸಿದರು .

- Advertisement -
spot_img

Latest News

error: Content is protected !!