Thursday, May 16, 2024
Homeಕರಾವಳಿಧರ್ಮಸ್ಥಳ: ನೇತ್ರಾವತಿಯಲ್ಲಿ ನೂತನ 'ಪಾರಿಜಾತ ಇನ್' ಕಟ್ಟಡ ಶುಭಾರಂಭ

ಧರ್ಮಸ್ಥಳ: ನೇತ್ರಾವತಿಯಲ್ಲಿ ನೂತನ ‘ಪಾರಿಜಾತ ಇನ್’ ಕಟ್ಟಡ ಶುಭಾರಂಭ

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿಯ ನೇತ್ರಾನಗರದಲ್ಲಿ ನೂತನವಾಗಿ ನಿರ್ಮಾಣ ಮಾಡಿದ ‘ಪಾರಿಜಾತ ಇನ್’ -‘ರೀವರ್ ವ್ಯಾಲಿ’ ಕಟ್ಟಡ ಇಂದು ಶುಭಾರಂಭಗೊಂಡಿದೆ.

ಈ ನೂತನ ಕಟ್ಟಡದ ಉದ್ಘಾಟನೆಯನ್ನು ಮಾಲಕರಾದ ಅಖಿಲ್ ಕುಮಾರ್ ಎಮ್, ಪತ್ನಿ ಬಿಂದುಶ್ರೀ , ಮಾಲಕರ ತಂದೆ ಉಮಾನಾಥ ಶೆಟ್ಟಿ, ತಾಯಿ ಸುಲೋಚನಾ ಶೆಟ್ಟಿ, ಸಹೋದರ ಅರುಣ್ ಕುಮಾರ್ ಮತ್ತು ಅವರ ಶ್ರೀಮತಿ, ಉಜಿರೆಯ ನಿವೃತ್ತ ಕೆನರಾ ಬ್ಯಾಂಕ್ ಮ್ಯಾನೇಜರ್ ಸುಭಾಷ್ ರಾವ್, ಉಜಿರೆ ಕೆನರಾ ಬ್ಯಾಂಕ್ ಮ್ಯಾನೇಜರ್ ಬಾಲಕೃಷ್ಣ ನಾಯ್ಕ್ , ಉದ್ಯಮಿ ಗೋಪಾಲ ಕೃಷ್ಣ ಪ್ರಭು ನೇರವೇರಿಸಿದರು. ಜೊತೆಯಲ್ಲಿ ಧರ್ಮಸ್ಥಳ ಗ್ರಾ.ಪ ಸದಸ್ಯ ಕಿಶೋರ್ ಭಂಡಾರಿ, ಉದ್ಯಮಿ ನಾಗೇಂದ್ರ ಧರ್ಮಸ್ಥಳ ಮತ್ತಿತರರು ಉಪಸ್ಥಿತರಿದ್ದರು.

ಈ ಕಟ್ಟಡಲ್ಲಿ ವಿಶಾಲವಾದ ಮದುವೆ ಹಾಲ್, ಸುಸಜ್ಜಿತವಾದ ಫ್ಯಾಮಿಲಿ ರೆಸ್ಟೋರೆಂಟ್ ಹಾಗೂ ಲಾಡ್ಜ್ ಇದೆ. ಈ ಕಟ್ಟಡದಲ್ಲಿ ಎಲ್ಲಾ ರೀತಿಯ ಸೇವೆಗಳು ಇಂದಿನಿಂದ ಎಲ್ಲವೂ ಆರಂಭವಾಗಿದೆ ಎಂದು ಮಾಲಕರಾದ ಅಖಿಲೇಶ್ ಕುಮಾರ್ ಎಮ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!