- Advertisement -
- Advertisement -
ಬಂಟ್ವಾಳ: ವ್ಯಕ್ತಿಯೊಬ್ಬರ ಮೃತದೇಹವು ಪಾಣೆಮಂಗಳೂರಿನ ನೇತ್ರಾವತಿ ನದಿಯಲ್ಲಿ ಪತ್ತೆಯಾದ ಘಟನೆ ಇಂದು ನಡೆದಿದೆ.
ಮೃತದೇಹವನ್ನು ಸ್ಥಳೀಯ ನಾವಿಕ ಮಹಮದ್ ಅವರ ತಂಡ ನದಿಯಿಂದ ಮೇಲಕ್ಕೆ ತೆಗೆದಿದ್ದು, ಮೃತ ವ್ಯಕ್ತಿ ಯಾರೆಂದು ಗುರುತು ಸಿಗದ ಕಾರಣ ಬಂಟ್ವಾಳ ಪೊಲೀಸರು ಶವವನ್ನು ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
- Advertisement -