Wednesday, May 1, 2024
Homeಜ್ಯೋತಿಷ್ಯಗುರುವಾರದ ರಾಶಿ ಭವಿಷ್ಯ: ಇಂದು ಯಾರ ಮೇಲಿದೆ ಗುರು ರಾಯರ ಆಶೀರ್ವಾದ?

ಗುರುವಾರದ ರಾಶಿ ಭವಿಷ್ಯ: ಇಂದು ಯಾರ ಮೇಲಿದೆ ಗುರು ರಾಯರ ಆಶೀರ್ವಾದ?

spot_img
- Advertisement -
- Advertisement -

ಮೇಷ: ಸಾಲಗಾರರಿಂದ ಮಾನಸಿಕ ಹಿಂಸೆ, ಕೋರ್ಟ್ ವಿಚಾರಗಳಲ್ಲಿ ಶುಭ, ಗುಪ್ತ ಇಚ್ಛೆಗಳಿಗೆ ಬಲಿಯಾಗುವುದು.

ವೃಷಭ: ಮಾನ ಅಪಮಾನಗಳು, ದುಶ್ಚಟಗಳಿಗೆ ದೂರಾಗುವಿರಿ, ನೆರೆಹೊರೆಯವರಿಂದ ಬಂಧುಗಳಿಂದ ನೆಮ್ಮದಿ

ಮಿಥುನ: ಸ್ಥಿರಾಸ್ತಿಯಿಂದ ಲಾಭ, ಆರೋಗ್ಯದಲ್ಲಿ  ಚೇತರಿಕೆ, ತಾಯಿಯ ಆರೋಗ್ಯ ಸಮಸ್ಯೆ.

ಕಟಕ: ಬಯಸದೇ ಬರುವ ಲಾಭ,  ಸ್ವಯಂಕೃತ ಅಪರಾಧಗಳಿಂದ ನಷ್ಟ, ತಂದೆಯಿಂದ ಶುಭ ಸುದ್ದಿ

ಸಿಂಹ: ಹೊಸ ವಸ್ತುಗಳ ಖರೀದಿಯಿಂದ ಲಾಭ,  ಗಾಬರಿ ಆತಂಕ, ಸರ್ಪದ ಕನಸುಗಳು, ಅನಿರೀಕ್ಷಿತ ಲಾಭ

ಕನ್ಯಾ: ಆಕಸ್ಮಿಕ ಲಾಭ, ತಂದೆಯಿಂದ ಪ್ರಶಂಸೆ, ದಾಂಪತ್ಯದಲ್ಲಿ ನೆಮ್ಮದಿ, ಪಾಲುದಾರಿಕೆ ವ್ಯವಹಾರದಲ್ಲಿ ಕಿರಿಕಿರಿ.

ತುಲಾ: ಪ್ರಯಾಣದಿಂದ ಲಾಭ, ಆಕಸ್ಮಿಕವಾಗಿ ಉದ್ಯೋಗದಲ್ಲಿ ಭಡ್ತಿ, ತಂದೆಯೊಡನೆ ವಾಗ್ವಾದ, ನಿದ್ರಾಭಂಗ.

ವೃಶ್ಚಿಕ: ದಾಂಪತ್ಯದಲ್ಲಿ ಸಂತಸ, ಸಹೋದರರೊಂದಿಗೆ ಉತ್ತಮ ಬಾಂಧವ್ಯ, ಅತಿಯಾಸೆ ಮತ್ತು ದೂರಾಲೋಚನೆ.

ಧನಸ್ಸು: ಮಾನಸಿಕ ನೆಮ್ಮದಿ, ಆಕಸ್ಮಿಕ ಅವಘಡ, ಮಾನ ಸನ್ಮಾನಗಳಿಂದ ವಂಚಿತರಾಗುವಿರಿ, ಕೆಲಸ ಕಾರ್ಯಗಳಲ್ಲಿ ಜಯ

ಮಕರ: ಮಕ್ಕಳಿಂದ ಶುಭ ಸುದ್ದಿ,  ಶುಭ ಸುದ್ದಿ ಕೇಳುವಿರಿ, , ಸ್ಪರ್ಧಾತ್ಮಕ ಚಟುವಟಿಕೆ, ಉನ್ನತ ವಿದ್ಯೆಯಿಂದ ಹಿಂದೆ ಸರಿಯುವಿರಿ.

ಕುಂಭ: ಆರೋಗ್ಯದ ವಿಚಾರದಲ್ಲಿ ನೆಮ್ಮದಿ, ಬಾಡಿಗೆದಾರರಿಂದ ತೊಂದರೆ, ಆಕಸ್ಮಿಕ ಧನಲಾಭ, ಸಾಲದ ಸಹಾಯ.

ಮೀನ: ಮಕ್ಕಳಿಂದ ನೆಮ್ಮದಿ, ಆರೋಗ್ಯದಲ್ಲಿ ಚೇತರಿಕೆ, ಸಮಸ್ಯೆಗಳು ಪರಿಹಾರ

- Advertisement -
spot_img

Latest News

error: Content is protected !!