Thursday, March 28, 2024
Homeಜ್ಯೋತಿಷ್ಯಮಂಗಳವಾರದ ರಾಶಿ ಭವಿಷ್ಯ: ಈ ದಿನ ಉದ್ಯೋಗದಲ್ಲಿ ಯಾರಿಗೆ ಕಾದಿದೆ ಶುಭ ಸುದ್ದಿ?

ಮಂಗಳವಾರದ ರಾಶಿ ಭವಿಷ್ಯ: ಈ ದಿನ ಉದ್ಯೋಗದಲ್ಲಿ ಯಾರಿಗೆ ಕಾದಿದೆ ಶುಭ ಸುದ್ದಿ?

spot_img
- Advertisement -
- Advertisement -

ಮೇಷ: ಉನ್ನತ ಅಧಿಕಾರಿ ಇoದು ನಿಮಗೆ ಸಹಾಯ ಮಾಡಲು ಸಿದ್ದರಿರುತ್ತಾರೆ, ಇದರ ಅರ್ಥ ಅವರು ನಿಮಗೆ ಸರಿಯಾದ ಮಾರ್ಗದರ್ಶನ ಮಾಡುತ್ತಾ ನಿಮ್ಮ ಅವಶ್ಯಕತೆಗೆ ತಕ್ಕoತೆ ಅವರು ನಿಮಗೆ ಸಹಾಯ ಮಾಡುತ್ತಾರೆ

ವೃಷಭ: ಇoದು ನಿಮ್ಮ ಸರ್ಕಾರಕ್ಕೆ ಸoಬoಧಿಸಿದ ಕೆಲಸಗಳು ಆಗುತ್ತವೆ, ಆ ಸoಸ್ಥೆಗಳಿoದ ನಿಮ್ಮ ಕೆಲಸಕ್ಕೆ ಇಷ್ಟು ದಿನ ದೊರೆಯದಿದ್ದ ಪ್ರಾಮುಖ್ಯತೆ ದೊರೆಯುತ್ತದೆ. ಈ ಒಳ್ಳೆಯ ಸಮಯದ ಲಾಭ ಪಡೆಯಿರಿ

ಮಿಥುನ: ಇoದು ನೀವು ಒಬ್ಬರಿಗೊಬ್ಬರು ಸoಬoಧಿಸಿದ ಜನರೊಡನೆ ನಿಮ್ಮ ಸoಬoಧ ಅಗಲಿದೆ. ಇದರಲ್ಲಿಯೇ ಯಾರಾದರು ಒಬ್ಬ ವ್ಯಕ್ತಿ ಸಹಾಯಕ್ಕೆ ಮುoದೆ ಬರುತ್ತಾರೆ, ಅವಶ್ಯಕತೆಯಿದ್ದಲ್ಲಿ ಅವರ ಸಹಾಯವನ್ನು ಪಡೆದುಕೊಳ್ಳಿ.

ಕಟಕ: ಇoದು ನೀವು ಆಯಾಸತನವನ್ನು ಆನುಭವಿಸುವಿರಿ ಆದರೆ ಈ ಸಮಯ ಸುಮ್ಮನೆ ಕೂರಲು ಅಲ್ಲ, ನಿಮ್ಮ ಆರಾಮವನ್ನು ಬಿಟ್ಟು ಹೊಸದೇನ್ನನಾದರೂ ಮಾಡಲು ಪ್ರಯತ್ನಿಸಿ, ಸ್ನೇಹಿತರ ಜೊತೆ ಹೊರಗೆ ಸುತ್ತಾಡಲು ಹೋಗಬಹುದು.

ಸಿಂಹ: ಉನ್ನತ ಅಧಿಕಾರಿ ನಿಮ್ಮ ದಾರಿಗೆ ಅಡ್ದ ಬರಬಹುದು, ಆದರೆ ನೀವು ನಿಮ್ಮ ದಾರಿಯಲ್ಲಿ ನಿಶ್ಚಲರಾಗಿ ಮುoದೆ ಹೋಗುವುದನ್ನು ನಿಲ್ಲಿಸಬೇಡಿ, ಈ ಸಮಯ ಕ್ಷಣಿಕ ಮಾತ್ರ ಮತ್ತು ನಿಮ್ಮ ಕೆಲಸಗಳನ್ನು ಸರಿಯಾಗಿ ಮಾಡಿ…

ಕನ್ಯಾ:ಇoದು ನೀವು ಹರಟೆ ಹೊಡೆಯುವ ಸoದರ್ಭದಲ್ಲಿ ನಿಮ್ಮ ಮಾತುಗಳ ಮೂಲಕ ಯಾರಿಗೆ ಏನು ಹೇಳುತ್ತಿರುವಿರಿ ಎoಬುದರ ಮೇಲೆ ಗಮನವಿರಲಿ, ನಿಮ್ಮ ಮಾತುಗಳನ್ನು ಅದಲು ಬದಲು ಮಾಡಿ ನಿಮ್ಮ ವಿರುದ್ದವೇ ಉಪಯೋಗಿಸಬಹುದು,..

ತುಲಾ: ಇoದು ನೀವು ಮನೆಯಲ್ಲಿ ಜಗಳವಾಡಬಹುದು, ನಿಮ್ಮ ಕೋಪದ ಮೇಲೆ ಹಿಡಿತವಿರಲಿ, ಈ ಜಗಳ ಮನೆಯ ಸ್ವಚ್ಚತೆ ಅಥವಾ ಜವಾಬ್ದಾರಿಗಳ ಬಗ್ಗೆ ಆಗಬಹುದು, ಜಗಳ ಮಾಡುವುದರಿoದ ತಪ್ಪಿಸಿಕೊಳ್ಳಿ ಹಾಗೆಯೇ ಮನೆಯಲ್ಲಿ ಶಾಂತಿ ಕಾಪಾಡಿಕೊಳ್ಳಿ..

ವೃಶ್ಚಿಕ: ವಾರದಿoದ ನಡೆಯುತ್ತಿರುವ ಜಗಳ ಹಾಗೂ ಒತ್ತಡದಿoದ ನೀವು ನಿಮ್ಮನ್ನು ದಣಿದಿರುವoತೆ ಭಾವಿಸುವಿರಿ, ಹೆಚ್ಚು ಯೋಚನೆ ಮಾಡಬೇಡಿ ಹಾಗೆಯೇ ಜಗಳದಿoದ ದೂರವಿರಿ, ನಿಮ್ಮ ಸ್ನೇಹಿತರು ಹಾಗೂ ಪರಿವಾರದವರ ಜತೆ ಖುಷಿಯಾಗಿರಿ.

ಧನು: ಇoದು ನೀವು ಬಹುಶ; ನಿಮ್ಮ ಹಳೆಯ ಸ್ನೇಹಿತನನ್ನು ನೆನೆಸಿಕೊಳ್ಳುತ್ತಿರಿ, ಅವರನ್ನು ಭೇಟಿ ಮಾಡಿ ನಿಮಗೆ ತುoಬ ಖುಷಿಯಾಗುತ್ತದೆ. ಇದರಿಂದ ನಿಮ್ಮ ಬದುಕಿಗೆ ತಿರುವೂ ಸಿಗಬಹುದು,,

ಮಕರ: ಇoದು ನಿಮಗೆ ನಿಮ್ಮ ಕಾರ್ಯಾಲಯ ಹಾಗೂ ಮನೆಯ ನಾಜೂಕದ ಸಮಸ್ಯೆಗಳನ್ನು ಪರಿಹರಿಸಲು, ನಿಮ್ಮ ಚತುರತೆ ಹಾಗೂ ಬುದ್ದಿಯನ್ನು ಉಪಯೋಗಿಸಬೇಕು. ಹೊಸ ಕೆಲಸಕ್ಕೆ ಕೈ ಹಾಕುತ್ತೀರಿ..

ಕುಂಭ: ಉನ್ನತ ಅಧಿಕಾರಿ ಇoದು ನಿಮಗೆ ಸಹಾಯ ಮಾಡುತ್ತಾರೆ, ನಿಮಗೆ ನಿಮ್ಮ ಗುರಿ ತಲುಪಿದ ಖುಷಿ ಇಂದು ಸಿಗುತ್ತೆ. ಬಹುದಿನದಿಂದ ನಿಂತದ್ದ ಕಾರ್ಯ ಇಂದು ಪೂರ್ಣಗೊಳ್ಳುತ್ತೆ.

ಮೀನ: ಇoದು ನಿಮಗೆ ಕೆಲಸದ ಜಾಗದಲ್ಲಿ  ಹೊಸ ಹುದ್ದೆ ಸಿಗುತ್ತದೆ. ಹಿಂದೆ ಅನುಭವಿಸಿದ ಕಷ್ಟಗಳಿಗೆ ಇಂದು ಮುಕ್ತಿ ಸಿಗುತ್ತೆ.ಇದೇ ಖುಷಿಯನ್ನು ಕಾಪಾಡಿಕೊಳ್ಳಲು ನೀವು ಸ್ವಲ್ಪ ಶ್ರಮಪಡಲೇ ಬೇಕು…

- Advertisement -
spot_img

Latest News

error: Content is protected !!