- Advertisement -
- Advertisement -
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಸಂವಿಧಾನಕ ಪದ ಬಳಸಿ ಅರೆಸ್ಟ್ ಆಗಿರುವ ವಿಧಾನಪರಿಷತ್ ಸದಸ್ಯ ಸಿ ಟಿ ರವಿ ಅವರ ಜಾಮೀನು ಭವಿಷ್ಯ ಇಂದು ಮಧ್ಯಾಹ್ನ 3 ಗಂಟೆ ನಿರ್ಧಾರವಾಗಲಿದೆ.
ಇಂದು ಬೆಳಗ್ಗೆ ಸಿ ಟಿ ರವಿ ಅವರನ್ನು ಪೊಲೀಸರು ಜೆಎಂಎಫ್ ಸಿ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ. ರವಿ ಪರವಾಗಿ ವಕೀಲ ಎಂ ಬಿ ಜಿರಲಿ ವಾದ ಮಂಡಿಸಿದ್ದಾರೆ. ತೀರ್ಪನ್ನು ಮಧ್ಯಾಹ್ನ 3 ಗಂಟೆಗೆ ನ್ಯಾಯಾಧೀಶರು ಕಾಯ್ದಿಸಿರಿದ್ದಾರೆ.
- Advertisement -