- Advertisement -
- Advertisement -
ಮಂಡ್ಯ: ಕಾಂಗ್ರೆಸ್ ನನ್ನ ಸಮಾಧಿ ಅಗೆಯುವ ಕೆಲಸದಲ್ಲಿ ಬ್ಯುಸಿ ಆಗಿದೆ. ಆದ್ರೆ ನಾನು ಬಡವರ ಕೆಲಸ ಮಾಡುವ ಕಾರ್ಯದಲ್ಲಿ ನಿರತನಾಗಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ನನ್ನ ಸಮಾಧಿ ಮಾಡುವುದೇ ಕಾಂಗ್ರೆಸ್ ಕನಸು. ಆದ್ರೆ ಜನರ ಆಶೀರ್ವಾದ ನನ್ನನ್ನ ರಕ್ಷಿಸುತ್ತಿದೆ ಎಂಬ ವಿಚಾರ ಕಾಂಗ್ರೆಸ್ಗೆ ಗೊತ್ತಿಲ್ಲ ಎಂದು ಹೇಳಿದ್ರು.
- Advertisement -