- Advertisement -
- Advertisement -
ಬಂಟ್ವಾಳ: ಚೌತಿಯಂದೇ ಗಣಪನನ್ನು ಹೋಲುವ ತೆಂಗಿನಕಾಯಿ ಪತ್ತೆಯಾಗಿ ಅಚ್ಚರಿ ಮೂಡಿಸಿದೆ.
ಬಿಸಿರೋಡಿನಲ್ಲಿರುವ ಸ್ವಾಗತ್ ಹೋಟೆಲ್ ನ ಮಾಲೀಕ ಜಿ.ಎಸ್.ಪರಮೇಶ್ವರ ಐತಾಳ್ ಅವರಿಗೆ ಅಂಗಡಿಯಿಂದ ತಂದಿರುವ ತೆಂಗಿನಕಾಯಿಯ ಸಿಪ್ಪೆ ತೆಗೆಯುವ ವೇಳೆ ಗಣೇಶನನ್ನು ಹೋಲುವ ಮೊಳಕ ಕಂಡು ಬಂದಿದೆ.
ಸುಮಾರು ಮುಕ್ಕಾಲು ಕೆ.ಜಿ.ತೂಕದ ತೆಂಗಿನಕಾಯಿಯಲ್ಲಿ ಗಣೇಶನ ಮುಖವನ್ನು ಹೋಲುವ ಮೊಳಕೆ ಹಾಗೂ ಬೇರು ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.
- Advertisement -