- Advertisement -
- Advertisement -
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು ಕೋಟ ಗ್ರಾ.ಪಂ. ಮತ್ತು ವಿವಿಧ ಸಂಘಟನೆಗಳ ಹಾಗೂ ಗೀತಾನಂದ ಪೌಂಡೇಶನ್ ಸಹಯೋಗದೊಂದಿಗೆ ರಾಷ್ಟ್ರೀಯ ಹೆದ್ದಾರಿ ಬದಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಉಡುಪಿ ಜಿ.ಪಂ. ಯೋಜನಾ ನಿರ್ದೇಶಕರು , ಕೋಟ ಗ್ರಾ.ಪ.ಪಂ ಅಧ್ಯಕ್ಷರು ಹಾಗೂ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದರು . ಸ್ವಚ್ಛ ಭಾರತ್ ಮಿಷನ್ ( ಗ್ರಾ ) ಜಿಲ್ಲಾ ಪಂಚಾಯತ್ ಉಡುಪಿ .
- Advertisement -