Friday, June 27, 2025
Homeತಾಜಾ ಸುದ್ದಿನಾನು ಹೇಳಿದಂತೆ ಸತ್ಯಕ್ಕೆ ಜಯವಾಗಿದೆ: ಜಾಮೀನು ಸಿಕ್ಕಿದ ಬಳಿಕ ಸಿ ಟಿ ರವಿ ಹೇಳಿಕೆ

ನಾನು ಹೇಳಿದಂತೆ ಸತ್ಯಕ್ಕೆ ಜಯವಾಗಿದೆ: ಜಾಮೀನು ಸಿಕ್ಕಿದ ಬಳಿಕ ಸಿ ಟಿ ರವಿ ಹೇಳಿಕೆ

spot_img
- Advertisement -
- Advertisement -

ಬೆಳಗಾವಿ: ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಸಿದ್ದಾರೆ ಎಂದು ಅರೆಸ್ಟ್ ಆಗಿದ್ದ ಸಿ ಟಿ ರವಿ ಅವರಿಗೆ ನಿನ್ನೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿ ಟಿ ರವಿ ನಾನು ಹೇಳಿದಂತೆ ಸತ್ಯಕ್ಕೆ ಜಯ ಸಿಕ್ಕಿದೆ ಎಂದಿದ್ದಾರೆ.

ನನ್ನ ಕಷ್ಟದ ಸಂದರ್ಭದಲ್ಲಿ ನನಗೆ ಬೆನ್ನೆಲುಬಾಗಿ ನಿಂತ ರಾಜ್ಯದ ಹಾಗೂ  ರಾಷ್ಟ್ರದ ಬಿಜೆಪಿ ನಾಯಕರಿಗೆ ಧನ್ಯವಾದಗಳು ಎಂದಿದ್ದಾರೆ. ನಾನು ಕಷ್ಟ ಬಂದಾಗ ಕುಗ್ಗುವುದಿಲ್ಲ ಹಾಗೇ ಈ ರೀತಿ ಕೆಟ್ಟ ಸಂದರ್ಭ ಬಂದಾಗಲೂ ಕುಗ್ಗುವುದಿಲ್ಲ ಎಂದಿದ್ದಾರೆ.

ಹಲ್ಲೆ ಮಾಡಿದವರ ಮೇಲೆ ನಾನು ದೂರು ಕೊಟ್ಟಿದ್ದೇನೆ. ಆದರೆ ದೂರು ದಾಖಲಾಗಿಲ್ಲ .ಹಾಗಾದರೆ ನ್ಯಾಯ ಎಲ್ಲಿದೆ ಮುಖ್ಯಮಂತ್ರಿಗಳೇ ಎಂದು  ಸಿ ಟಿ ರವಿ ಪ್ರಶ್ನೆ ಮಾಡಿದ್ದಾರೆ.

- Advertisement -
spot_img

Latest News

error: Content is protected !!