Saturday, June 28, 2025
Homeತಾಜಾ ಸುದ್ದಿರಾಜ್ಯ ಬಿಜೆಪಿ ಹಿರಿಯ ನಾಯಕರ ಸಭೆಗೆ ಬಿಎಸ್‌ವೈಗಿಲ್ಲ ಆಹ್ವಾನ: ಮಹತ್ವದ ಸಭೆಗೆ ಯಡಿಯೂರಪ್ಪ ಕಡೆಗಣನೆ?

ರಾಜ್ಯ ಬಿಜೆಪಿ ಹಿರಿಯ ನಾಯಕರ ಸಭೆಗೆ ಬಿಎಸ್‌ವೈಗಿಲ್ಲ ಆಹ್ವಾನ: ಮಹತ್ವದ ಸಭೆಗೆ ಯಡಿಯೂರಪ್ಪ ಕಡೆಗಣನೆ?

spot_img
- Advertisement -
- Advertisement -

ಬೆಂಗಳೂರು: ರಾಜ್ಯ ಬಿಜೆಪಿ ಹಿರಿಯ ನಾಯಕರ ಸಭೆಗೆ ಯಡಿಯೂರಪ್ಪಗೆ ಆಹ್ವಾನವಿಲ್ಲದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ರಾಜ್ಯ ಬಿಜೆಪಿ ಹಿರಿಯ ನಾಯಕರ ಸಭೆ ನಡೆಯಿತು. ಸಭೆಯಲ್ಲಿ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಸಂತೋಷ್​, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಸೇರಿದಂತೆ ಪದಾಧಿಕಾರಿಗಳು ಭಾಗಿಯಾಗಿದ್ರು.ಆದ್ರೆ ಈ ಮಹತ್ವದ ಸಭೆಯಲ್ಲಿ ಯಡಿಯೂರಪ್ಪನವರೇ ಇರಲಿಲ್ಲ. ಬಿಎಸ್​ವೈ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಇದ್ದರೂ ಸಹ ರಾಜ್ಯ ಬಿಜೆಪಿ ಇಂದಿನ ಹಿರಿಯರ ಸಭೆಗೆ ಆಹ್ವಾನಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.

- Advertisement -
spot_img

Latest News

error: Content is protected !!