- Advertisement -
- Advertisement -
ಬೆಳ್ತಂಗಡಿ : ಮಳೆಗೆ ಬೆಳ್ತಂಗಡಿ ತಾಲೂಕಿನ ಉಜಿರೆ – ಗುರಿಪಳ್ಳ ಸಂಪರ್ಕಿಸುವ ರಸ್ತೆ ಇದೀಗ ಮಳೆಗೆ ಸೇತುವೆ ಬಿರುಕು ಬಿಟ್ಟಿದ್ದು ,ಯಾವುದೇ ಸಂದರ್ಭದಲ್ಲಿಯೂ ಬೀಳುವ ಸಾಧ್ಯತೆ ಇದೆ.
ಬಿರುಕು ಬಿಟ್ಟರೂ ಇದರಲ್ಲಿ ಬಸ್ , ಜೀಪು , ಆಟೋ ,ಬೈಕ್ ಸಂಚರಿಸುತ್ತಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
- Advertisement -