- Advertisement -
- Advertisement -
ಹುಬ್ಬಳ್ಳಿ : ಹಾಸನದಿಂದ ಸ್ಪರ್ಧಿಸಿದ್ರೆ ಭವಾನಿ ರೇವಣ್ಣ ಗೆಲ್ಲಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಗೆಲ್ಲಲ್ಲ , ಕಾರ್ಯಕರ್ತರ ತೀರ್ಮಾನವೇ ಅಂತಿಮ.ಗ್ರೌಂಡ್, ರಿಯಾಲಿಟಿ ಚೆಕ್ ಮೂಲಕ ಟಿಕೆಟ್ ಫೈನಲ್ ಮಾಡಲಾಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ನನ್ನ ನಿಲುವು ಬದಲಾವಣೆಯಾಗಲ್ಲ, ಯಾರೋ ರೇವಣ್ಣ ಕುಟುಂಬಕ್ಕೆ ತಲೆಗೆ ತುಂಬಿದ್ದಾರೆ ಎಂದರು.
- Advertisement -