Thursday, May 16, 2024
Homeತಾಜಾ ಸುದ್ದಿಹಾಸನದಿಂದ ಸ್ಪರ್ಧಿಸಿದ್ರೆ ಭವಾನಿ ರೇವಣ್ಣ ಗೆಲ್ಲಲ್ಲ; ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭವಿಷ್ಯ

ಹಾಸನದಿಂದ ಸ್ಪರ್ಧಿಸಿದ್ರೆ ಭವಾನಿ ರೇವಣ್ಣ ಗೆಲ್ಲಲ್ಲ; ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭವಿಷ್ಯ

spot_img
- Advertisement -
- Advertisement -

 

ಹುಬ್ಬಳ್ಳಿ : ಹಾಸನದಿಂದ ಸ್ಪರ್ಧಿಸಿದ್ರೆ ಭವಾನಿ ರೇವಣ್ಣ ಗೆಲ್ಲಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಗೆಲ್ಲಲ್ಲ , ಕಾರ್ಯಕರ್ತರ ತೀರ್ಮಾನವೇ ಅಂತಿಮ.ಗ್ರೌಂಡ್, ರಿಯಾಲಿಟಿ ಚೆಕ್ ಮೂಲಕ ಟಿಕೆಟ್ ಫೈನಲ್ ಮಾಡಲಾಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

 ನನ್ನ ನಿಲುವು ಬದಲಾವಣೆಯಾಗಲ್ಲ, ಯಾರೋ ರೇವಣ್ಣ ಕುಟುಂಬಕ್ಕೆ ತಲೆಗೆ ತುಂಬಿದ್ದಾರೆ ಎಂದರು.

- Advertisement -
spot_img

Latest News

error: Content is protected !!