- Advertisement -
- Advertisement -
ಬೆಳ್ತಂಗಡಿ: ಕಂದಾಯ ಇಲಾಖೆಯ ಒಂಬತ್ತು ಮಂದಿ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡಿ ಸರಕಾರ ಅದೇಶ ಮಾಡಿದೆ.
ಅದರಲ್ಲಿ ಒಂದುವರೆ ವರ್ಷದ ಹಿಂದೆ ಚಾಮರಾಜನಗರ ನಗರದಿಂದ ವರ್ಗಾವಣೆಗೊಂಡು ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಅಗಿ ನೇಮಕಗೊಂಡಿದ್ದ ಗ್ರೇಡ್-1 ತಹಶೀಲ್ದಾರ್ ಮಹೇಶ್.ಜೆ ಇಂದು ಮತ್ತೆ ಚಾಮರಾಜನಗರ ನಗರ ತಾಲೂಕು ತಹಶೀಲ್ದಾರ್ ಅಗಿ ವರ್ಗಾವಣೆ ಅದೇಶ ಅಗಿದೆ.
ಇನ್ನೂ ತೆರವಾಗಿರುವ ಬೆಳ್ತಂಗಡಿ ತಹಶೀಲ್ದಾರ್ ಸ್ಥಾನಕ್ಕೆ ಯಾರನ್ನು ಸರಕಾರ ನೇಮಕ ಮಾಡಿಲ್ಲ.
- Advertisement -