- Advertisement -
- Advertisement -
ಉಡುಪಿ: ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿರೋದು ನಿಜಕ್ಕೂ ಸಂತೋಷದ ವಿಚಾರ ಎಂದು ಉಡುಪಿಯ ಪೇಜಾವರ ಶ್ರೀಗಳು ಹೇಳಿದ್ದಾರೆ. ಆದ್ರೆ ಬೇರೆ ರೂಪದಲ್ಲಿ ಪಿಎಫ್ಐ ಮರುಹುಟ್ಟು ಪಡೆಯದಂತೆ ಸರಕಾರ ಮತ್ತು ಜನರು ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಈ ಸಂಘಟನೆಗಳನ್ನು ನಿಷೇಧ ಮಾಡಿರುವುದರಿಂದ ಶಾಂತಿ ಬಯಸುವ ಜನತೆಗೆ ಖುಷಿ ತಂದಿದೆ.ಮುಂದೆ ಕೂಡ ಇಂತಹ ಸಮಾಜ ವಿರೋಧಿ ಸಂಘಟನೆಗಳು ಬಾರದಂತೆ ಸರಕಾರ ಮತ್ತು ಜನರು ನೋಡಿಕೊಳ್ಳಬೇಕಿದೆ ಎಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದಾರೆ.
- Advertisement -