- Advertisement -
- Advertisement -
ಬೆಳ್ಮಣ್: ಕೆನರಾ ಬ್ಯಾಂಕಿನ ಎಟಿಎಮ್ ನಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಕಾರ್ಕಳ ತಾಲೂಕಿನ ಕಾಂಜರಕಟ್ಟೆಯಲ್ಲಿ ನಡೆದಿದೆ.
ಕಳ್ಳರು ಎಟಿಎಮ್ ಮೆಷಿನ್ ನನ್ನ ಒಡೆದು ಹಾಕಿ ನಗದು ಕಳ್ಳತನಕ್ಕೆ ಯತ್ನಿಸಿದ್ದಾರೆ.ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪಡುಬಿದ್ರೆ ಪೊಲೀಸರಿಂದ ತನಿಖೆ ನಡೆಯುತ್ತಿದೆ.
ನಗದು ಕಳ್ಳತನ ಎಷ್ಟಾಗಿದೆ ಎಂಬುದು ಪೋಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.
- Advertisement -