- Advertisement -
- Advertisement -
ಸುಬ್ರಮಣ್ಯ: ಇಲ್ಲಿನ ಹೋಟೆಲ್ ಗೌರವ್ ಗಾರ್ಡನ್ ನಲ್ಲಿ ಜುಗಾರಿ ಆಟದಲ್ಲಿ ನಿರತರಾಗಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಯಪ್ರಕಾಶ್, ಸೀತಾರಾಮ್ ಪೂಜಾರಿ,ನಾಗೇಶ್,ಆನಂದ್ ಪೂಜಾರಿ, ಮಲ್ಲೇಶಪ್ಪ,ಯೋಗಿಶ್ ಬಂಧಿತರು.
ಖಚಿತ ಮಾಹಿತಿ ಮೇರೆಗೆ ಸುಬ್ರಮಣ್ಯ ಎಸ್ ಐ ಜಂಬುರಾಜ್ ಮಹಾರಾಜ್ ನೇತೃತ್ವದಲ್ಲಿ ದಾಳಿ ನಡೆದಿದ್ದು ದಾಳಿಯ ಮೇಲೆ ಆರೋಪಿಗಳಿಂದ 13, 600 ರೂಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಬಳಿಕ ಜಾಮೀನಿನ ಮೇಲೆ ಆರೋಪಿಗಳನ್ನು ಬಿಡಲಾಗಿದೆ.
- Advertisement -