Monday, May 6, 2024
Homeಕರಾವಳಿಉಡುಪಿಉಡುಪಿ: ಹಿರಿಯ ಸಾಹಿತಿ, ತಾಳಮದ್ದಳೆ ಅರ್ಥಧಾರಿ, ವೇಷಧಾರಿ ಅಂಬಾತಯ ಮುದ್ರಾಡಿ ವಿಧಿವಶ

ಉಡುಪಿ: ಹಿರಿಯ ಸಾಹಿತಿ, ತಾಳಮದ್ದಳೆ ಅರ್ಥಧಾರಿ, ವೇಷಧಾರಿ ಅಂಬಾತಯ ಮುದ್ರಾಡಿ ವಿಧಿವಶ

spot_img
- Advertisement -
- Advertisement -

ಉಡುಪಿ: ನಿವೃತ್ತ ಶಿಕ್ಷಕ, ವೇಷಧಾರಿ, ತಾಳಮದ್ದಳೆ ಅರ್ಥಧಾರಿ, ಹಿರಿಯ ಸಾಹಿತಿ ಹೆಬ್ರಿಯ ಮುದ್ರಾಡಿಯವರಾದ ಅಂಬಾತಯ ಮುದ್ರಾಡಿ ಇಂದು ಮುಂಜಾನೆ ವಿಧಿವಶರಾಗಿದ್ದಾರೆ.

ನಾಟಕ, ಸಾಹಿತ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ಖ್ಯಾತರಾಗಿದ್ದ ಅಂಬಾತಯ ಮುದ್ರಾಡಿ ಉಡುಪಿಯಲ್ಲಿ ನಡೆದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ರು.ಇದೇ ಅವರ ಕೊನೆಯ ಕಾರ್ಯಕ್ರಮವಾಗಿತ್ತು . ನಾಳೆ ಬೆಳಗ್ಗೆ ಹತ್ತು ಗಂಟೆಗೆ ಮುದ್ರಾಡಿಯಲ್ಲಿ ಮೃತರ ಅಂತ್ಯಸಂಸ್ಕಾರ ನಡೆಯಲಿದೆ.

- Advertisement -
spot_img

Latest News

error: Content is protected !!