- Advertisement -
- Advertisement -
ಉಡುಪಿ; ಬ್ರಹ್ಮಾವರ ತಾಲೂಕಿನ ಉಪ್ಪೂರು, ಯಡ್ತಾಡಿ, ಕಾಪು ತಾಲೂಕಿನ ಪಿಲಾರು ಹಾಗೂ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಪಂಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಇಂದು ಉಪ-ಚುನಾವಣೆ ನಡೆಯಲಿದೆ.
ಈ ಹಿನ್ನೆಲೆ, ಇಂದು ಸಂಜೆ 5 ಗಂಟೆಯವರೆಗೆ ಕಾಲ್ತೋಡು, ಯಡ್ತಾಡಿ, ಉಪ್ಪೂರು ಹಾಗೂ ಮುದರಂಗಡಿ ಗ್ರಾಪಂಗಳ ವ್ಯಾಪ್ತಿಯಲ್ಲಿ ಒಣದಿನ ಎಂದು ಘೋಷಿಸಿ ಎಲ್ಲಾ ರೀತಿಯ ಮದ್ಯದಂಗಡಿ, ಮದ್ಯ ಮಾರಾಟ ಡಿಪೋಗಳು, ಮದ್ಯ ಮಾರಾಟ ಡಿಸ್ಟಲರಿಗಳು, ಸ್ಟಾರ್ ಹೋಟೆಲ್ಗಳು ಹಾಗೂ ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಆದೇಶಿಸಿದ್ದಾರೆ.
- Advertisement -