- Advertisement -
- Advertisement -
ಬೈಂದೂರು: ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಪರ ನಟ ಪ್ರಮೋದ್ ಶೆಟ್ಟಿ, ಹಾಗೂ ಶೈನ್ ಶೆಟ್ಟಿ ಪ್ರಚಾರಕ್ಕಿಳಿದಿದ್ದಾರೆ.
ನಟರೊಂದಿಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಗುರುರಾಜ ಗಂಟಿಹೊಳೆ ಅವರು, ಇಬ್ಬರು ನಟರಿಗೂ ಧನ್ಯವಾದ ತಿಳಿಸಿದ್ದಾರೆ.
- Advertisement -