- Advertisement -
![]()
- Advertisement -
ಮಂಗಳೂರು : ತುಳುನಾಡಿನ ಅತ್ಯಂತ ಕಾರ್ಣಿಕ ಹಾಗೂ ಜನಪ್ರಿಯ ದೈವಗಳಲ್ಲಿ ಒಂದು ಸ್ವಾಮಿ ಕೊರಗಜ್ಜ. ವಿಶ್ವದ ಮೂಲೆ ಮೂಲೆಗಳಲ್ಲಿ ಇರುವ ತುಳುವರು ಕೊರಗಜ್ಜನನ್ನು ಭಕ್ತಿ ಭಾವದಿಂದ ಆರಾಧಿಸುತ್ತಾರೆ. ಇಂತಹ ಕೊರಗಜ್ಜನನ್ನು ಸಾಕಷ್ಟು ಜನ ಸೆಲೆಬ್ರೆಟಿಘಲು ಕೂಡ ಆರಾಧಿಸುತ್ತಾರೆ.

ಇದೀಗ ಮಂಗಳೂರಿನ ಸ್ವಾಮಿ ಕೊರಗಜ್ಜನ ಸನ್ನಿಧಾನಕ್ಕೆ ಸ್ಯಾಂಡಲ್ ವುಡ್ ನ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಭೇಟಿ, ಕೊರಗಜ್ಜನ ಆಶೀರ್ವಾದ ಪಡೆದಿದ್ದಾರೆ. ಅಲ್ಲದೇ ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿದ ದರ್ಶನ್ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಸಂತಸವಾಗಿದೆ ಎಂದು ಹೇಳದ್ದಾರೆ.
- Advertisement -


