- Advertisement -
- Advertisement -
ಕುಂದಾಪುರ: ಅನಾರೋಗ್ಯದಿಂದ ಮನನೊಂದು ಯುವಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರದ ಅಸೋಡು ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಪವನ್ ಜಿ. ಆಚಾರ್. ಮೃತಪಟ್ಟ ಯುವಕ. ಘಟನೆ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -