Monday, April 29, 2024
Homeತಾಜಾ ಸುದ್ದಿಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ಯುವ ರೈತ-ತುಂಬು ಬಸುರಿ ಮಡದಿಯನ್ನು ತವರಿಗೆ ಕಳುಹಿಸಿ ಆತ್ಮಹತ್ಯೆಗೆ ಶರಣು

ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ಯುವ ರೈತ-ತುಂಬು ಬಸುರಿ ಮಡದಿಯನ್ನು ತವರಿಗೆ ಕಳುಹಿಸಿ ಆತ್ಮಹತ್ಯೆಗೆ ಶರಣು

spot_img
- Advertisement -
- Advertisement -

ವಿಜಯಪುರ :ಇಲ್ಲಿನ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ನವವಿವಾಹಿತ ಯುವ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.ನತದೃಷ್ಟ ರೈತನನ್ನು ವೀರೇಶ ಮಾರುದ್ರಪ್ಪ ಬಡಿಗೇರ ಎಂದು ಗುರುತಿಸಲಾಗಿದೆ.

ಕೃಷಿಕನಾಗಿದ್ದ ವೀರೇಶ 7 ತಿಂಗಳ ಹಿಂದಷ್ಟೇ ಸುಧಾ ಎಂಬವರೊಂದಿಗೆ ವಿವಾಹವಾಗಿದ್ದು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಾಗೂ ಖಾಸಗಿಯಾಗಿ ಸುಮಾರು 5 ಲಕ್ಷ ರೂ. ವರೆಗೆ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.ಗರ್ಭಿಣಿ ಪತ್ನಿಯನ್ನು ತಾನೇ ಸೋಮವಾರ ತವರು ಮನೆಗೆ ಕಳಿಸಿ, ಇಂದು ಊರಿಗೆ ಮರಳಿ ಬೆಳಿಗ್ಗೆ ನೇಣಿಗೆ ಶರಣಾಗಿದ್ದಾರೆ. ಸಾಲದ ಹೊರೆಯೇ ಸಾವಿಗೆ ಕರಣ ಎಂದು ಅಂದಾಜಿಸಲಾಗಿದೆ.

- Advertisement -
spot_img

Latest News

error: Content is protected !!