Wednesday, May 15, 2024
Homeತಾಜಾ ಸುದ್ದಿಚಂಬಲ್​ ಕಣಿವೆಯಲ್ಲಿ ನಡುಕ ಹುಟ್ಟಿಸಿದವರ ಹೆಡೆಮುರಿ ಕಟ್ಟಿದ ಕಥೆ- ಪೊಲೀಸರು ಪಟ್ಟ ಸಾಹಸವನ್ನ ತಿಳಿಸುತ್ತೆ ಭಿಂದ್​...

ಚಂಬಲ್​ ಕಣಿವೆಯಲ್ಲಿ ನಡುಕ ಹುಟ್ಟಿಸಿದವರ ಹೆಡೆಮುರಿ ಕಟ್ಟಿದ ಕಥೆ- ಪೊಲೀಸರು ಪಟ್ಟ ಸಾಹಸವನ್ನ ತಿಳಿಸುತ್ತೆ ಭಿಂದ್​ ಜಿಲ್ಲೆಯ ವಸ್ತು ಸಂಗ್ರಹಾಲಯ!..

spot_img
- Advertisement -
- Advertisement -

ಮಧ್ಯ ಪ್ರದೇಶ: ಇಲ್ಲಿನ ಚಂಬಲ್​ ಪ್ರಾಂತ್ಯದಲ್ಲಿ ಒಂದು ಕಾಲದಲ್ಲಿ ನಡುಕ ಹುಟ್ಟಿಸಿದ್ದ ಡಕಾಯಿತರು ಹಾಗೂ ಅವರನ್ನ ಭೇದಿಸಲು ಪೊಲೀಸರು ಪಟ್ಟ ಸಾಹಸವನ್ನ ಭಿಂದ್​ ಜಿಲ್ಲೆಯ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುತ್ತಿದೆ. ಈಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

ಈ ವಸ್ತು ಸಂಗ್ರಹಾಲಯದಲ್ಲಿ ಮುಖ್ಯ ವಾಗಿ ಈ ವೇಳೆ ಕಾರ್ಯಕ್ಷಮತೆ ಮೆರೆದ ಅಧಿಕಾರಿಗಳು ,ಡಕಾಯಿತೆ ಹಾಗೂ ಮಾಜಿ ಸಂಸದೆ ಫೂಲನ್ ದೇವಿ, ಡಕಾಯಿತ ಮಲ್ಖಾನ್​ ಸಿಂಗ್​, ಡಕಾಯಿತನಾಗಿ ಪರಿವರ್ತಿತನಾದ ಕ್ರೀಡಾಪಟು ಪಾನ್​ ಸಿಂಗ್​ ತೋಮರ್​​ ಅವರ ಕತೆಗಳನ್ನ ಪ್ರದರ್ಶಿಸಲಾಗುವುದು ಎಂದು ಆಡಳಿತ ಮಂಡಳಿ ಹೇಳಿದೆ.

- Advertisement -
spot_img

Latest News

error: Content is protected !!