Sunday, May 19, 2024
Homeಕರಾವಳಿಉಡುಪಿಉಡುಪಿ: ಸೊಸೈಟಿ ಹೆಸರಲ್ಲಿ ಬಹುಕೋಟಿ ವಂಚನೆ ಪ್ರಕರಣ: ಬಿ.ವಿ.ಲಕ್ಷ್ಮೀನಾರಾಯಣ್‌ಗೆ ಷರತ್ತು ಬದ್ಧ ಜಾಮೀನು

ಉಡುಪಿ: ಸೊಸೈಟಿ ಹೆಸರಲ್ಲಿ ಬಹುಕೋಟಿ ವಂಚನೆ ಪ್ರಕರಣ: ಬಿ.ವಿ.ಲಕ್ಷ್ಮೀನಾರಾಯಣ್‌ಗೆ ಷರತ್ತು ಬದ್ಧ ಜಾಮೀನು

spot_img
- Advertisement -
- Advertisement -

ಉಡುಪಿ:ಕಮಲಾಕ್ಷಿ ವಿವಿದೋದ್ದೇಶ ಸೊಸೈಟಿ ಹೆಸರಲ್ಲಿ ಬಹುಕೋಟಿ ವಂಚನೆ ಪ್ರಕರಣದ ಬಂಧಿತ ಆರೋಪಿ ಬಿ.ವಿ ಲಕ್ಷ್ಮೀನಾರಾಯಣ್‌ಗೆ ಉಡುಪಿ ಜಿಲ್ಲಾ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ ಎನ್ನಲಾಗಿದೆ..

ಸೊಸೈಟಿ ಹೆಸರಿನಲ್ಲಿ ಗ್ರಾಹಕರಿಗೆ ನೂರಾರು ಕೋಟಿ ರೂ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 7 ಮಂದಿ ಠೇವಣಿದಾರರು ದೂರು ನೀಡಿದ್ದು ಬಿ.ವಿ ಲಕ್ಷ್ಮೀನಾರಾಯಣ್‌ ನನ್ನು ಅರೆಸ್ಟ್‌ ಮಾಡಲಾಗಿತ್ತು. ಇದೀಗ ಅವರಿಗೆ ಷರತ್ತು ಬದ್ಧ ಜಾಮೀನು ನೀಡಲಾಗಿದೆ.

- Advertisement -
spot_img

Latest News

error: Content is protected !!