- Advertisement -
- Advertisement -
ಉಡುಪಿ:ಕಮಲಾಕ್ಷಿ ವಿವಿದೋದ್ದೇಶ ಸೊಸೈಟಿ ಹೆಸರಲ್ಲಿ ಬಹುಕೋಟಿ ವಂಚನೆ ಪ್ರಕರಣದ ಬಂಧಿತ ಆರೋಪಿ ಬಿ.ವಿ ಲಕ್ಷ್ಮೀನಾರಾಯಣ್ಗೆ ಉಡುಪಿ ಜಿಲ್ಲಾ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ ಎನ್ನಲಾಗಿದೆ..
ಸೊಸೈಟಿ ಹೆಸರಿನಲ್ಲಿ ಗ್ರಾಹಕರಿಗೆ ನೂರಾರು ಕೋಟಿ ರೂ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 7 ಮಂದಿ ಠೇವಣಿದಾರರು ದೂರು ನೀಡಿದ್ದು ಬಿ.ವಿ ಲಕ್ಷ್ಮೀನಾರಾಯಣ್ ನನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ ಅವರಿಗೆ ಷರತ್ತು ಬದ್ಧ ಜಾಮೀನು ನೀಡಲಾಗಿದೆ.
- Advertisement -