- Advertisement -
- Advertisement -
ಮಂಗಳೂರು: ಇಲ್ಲಿನ ಸ್ಟೇಟ್ ಬ್ಯಾಂಕ್ ಫುಟ್ಬಾಲ್ ಮೈದಾನದ ಬಳಿ ಇಂದು ಸಂಜೆ ಶವವೊಂದು ಪತ್ತೆಯಾಗಿದೆ. ಅಮ್ಮುಂಜೆ ಜನಾರ್ದನ ಎಂಬುವವರ ಮೃತದೇಹ ಇದಾಗಿದ್ದು, ಯಾರೋ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
- Advertisement -