- Advertisement -
- Advertisement -
ಚಿಕ್ಕಮಗಳೂರು; ಭದ್ರಾ ನದಿಯ ಹೆಬ್ಬಾಳೆ ಸೇತುವೆ ಹರಿಯುವ ನೀರಿನಲ್ಲೇ ಜೀಪ್ ಚಾಲನೆ ಮಾಡಿದ ಜೀಪ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.ಅಲ್ಲದೇ ಕಳಸ ಪೊಲೀಸರು ಜೀಪ್ ವಶಪಡಿಸಿಕೊಂಡಿದ್ದಾರೆ. ಚಾಲಕ ಪವನ್ ಕುಮಾರ್ ವಿರುದ್ದ ಪ್ರಕರಣ ದಾಖಲಾಗಿದೆ. ಪವನ್ ವಿರುದ್ಧ ಬಿ.ಎನ್.ಎಸ್. 281 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾರಿಕೇಡ್ ಹಾಕಿ ನಿರ್ಬಂಧ ಹೇರಿದ್ರು ಡೋಂಟ್ ಕೇರ್ ಎಂಬಂತೆ ಚಾಲಕ ಪವನ್ ಜೀಪ್ ಚಲಾಯಿಸಿದ್ದ.ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ರು ಹರಿಯುವ ನೀರಿನಲ್ಲೇ ಜೀಪ್ ಚಾಲನೆ ಮಾಡಿದ್ದ. ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ.
- Advertisement -