- Advertisement -
- Advertisement -
ಯಾದಗಿರಿ: ಹಸು ತನ್ನ ಕರುವಿನ ಜೊತೆಗೆ ಹಂದಿ ಮರಿಗೂ ಹಾಲುಣಿಸಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ನಡೆದಿದೆ.
ಶ್ರೀ ಕೃಷ್ಣ ಜನ್ಮಾಷ್ಟಮಿ ದಿನವೇ ದೇವಸ್ಥಾನದ ಮುಂಭಾಗದಲ್ಲಿ ಹಸು ಹಾಲುಣಿಸಿದೆ.
ಈ ಅಪರೂಪದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಸುರಪುರ ನಗರದ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಈ ಘಟನೆ ನಡೆದಿದೆ.
ತನ್ನ ಕರುವಿನೊಂದಿಗೆ ಹಸು ದೇವಸ್ಥಾನದ ಆವರಣದಲ್ಲಿ ಹೋಗುತ್ತಿದ್ದಾಗ ಹಸಿವಿನಿಂದ ಬಳಲುತ್ತಿದ್ದ ಹಂದಿ ಮರಿಗೆ ಹಸು ಹಾಲುಣಿಸಿದೆ.
- Advertisement -