Sunday, June 29, 2025
Homeತಾಜಾ ಸುದ್ದಿನವೆಂಬರ್‌ 1 ರಂದು ಪುನೀತ್ ರಾಜ್‍ಕುಮಾರ್ ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ: ಸಿಎಂ ಘೋಷಣೆ

ನವೆಂಬರ್‌ 1 ರಂದು ಪುನೀತ್ ರಾಜ್‍ಕುಮಾರ್ ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ: ಸಿಎಂ ಘೋಷಣೆ

spot_img
- Advertisement -
- Advertisement -

ಬೆಂಗಳೂರು: ದಿ. ಪುನೀತ್‌ ರಾಜ್‌ ಕುಮಾರ್‌ ಗೆ ಕನ್ನಡ ರಾಜ್ಯೋತ್ಸವದಂದು ಕರ್ನಾಟಕ ರತ್ನ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ‌ ನಿರ್ಧರಿಸಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ನಗರದ ಲಾಲ್ ಬಾಗ್ ನಲ್ಲಿ ಇಂದು(ಶುಕ್ರವಾರ) ಸ್ವಾತಂತ್ರ್ಯೋತ್ಸವದ ಫ್ಲವರ್ ಶೋಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ,ಈ ಬಾರಿ ನವೆಂಬರ್ 1 ರಂದು ಪುನೀತ್ ರಾಜ್‍ಕುಮಾರ್ ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಕೊಡಲಿದ್ದೇವೆ ಎಂದರು.

ಫ್ಲವರ್ ಶೋ ಉದ್ಘಾಟನೆ ಮಾಡಿ ಮಾತನಾಡಿದ ಅವರು,‌ ಈ ವರ್ಷ ಪುನೀತ್ ಸ್ಮರಣಾರ್ಥವಾಗಿ ಫ್ಲವರ್ ಶೋ ನಡೆಸಲಾಗುತ್ತಿದೆ.‌ ಈ ಬಾರಿಯ ಫ್ಲವರ್ ಶೋ ಉತ್ತಮವಾಗಿದೆ. ಜನ ಈ ಬಾರಿ ಹೆಚ್ಚು ಸಂಖ್ಯೆಯಲ್ಲಿ ಬರಬೇಕು ಎಂದರು.

- Advertisement -
spot_img

Latest News

error: Content is protected !!