- Advertisement -
- Advertisement -
ಸುಳ್ಯ ತಾಲೂಕಿನಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆ ಸಾಕಷ್ಟು ಅವಾಂತರಕ್ಕೆ ಕಾರಣವಾಗಿದೆ. ನಿನ್ನೆಯ ದಾಖಲೆ ಮಳೆಯಿಂದಾಗಿ ಹರಿಪಲ್ಲತಡ್ಕದಲ್ಲಿ ನದಿಯ ಬದಿಯಲ್ಲಿದ್ದ ಪ್ರಕಾಶ್ ಎಂಬವರ ಅಂಗಡಿಯೊಂದು ಕುಸಿದು ಬಿದ್ದು ನದಿ ಪಾಲಾಗಿದೆ.
![](https://mahaxpress.com/wp-content/uploads/2022/08/WhatsApp-Image-2022-08-02-at-7.19.44-AM-1024x768.jpeg)
ನೋಡ ನೋಡುತ್ತಿದ್ದಂತೆ ಅಂಗಡಿ ಮಳೆಗೆ ಧರೆಗುರುಳಿದೆ.
- Advertisement -