Saturday, June 28, 2025
Homeಚಿಕ್ಕಮಗಳೂರುಚಾರ್ಮಾಡಿ: ಹೃದಯಾಘಾತದಿಂದ ಬಸ್‌‌ ನಿರ್ವಾಹಕ ಸಾವು

ಚಾರ್ಮಾಡಿ: ಹೃದಯಾಘಾತದಿಂದ ಬಸ್‌‌ ನಿರ್ವಾಹಕ ಸಾವು

spot_img
- Advertisement -
- Advertisement -

ಚಾರ್ಮಾಡಿ: ಹೃದಯಾಘಾತದಿಂದ ಬಸ್‌‌ ನಿರ್ವಾಹಕರೊಬ್ಬರು ಮೃತಪಟ್ಟಿರುವ ಘಟನೆ ಚಾರ್ಮಾಡಿ ಘಾಟ್‌ನ ಮಲಯಮಾರುತ ಸಮೀಪ ಇಂದು ಬೆಳಗ್ಗೆ ನಡೆದಿದೆ. ಮೃತ ನಿರ್ವಾಹಕರನ್ನು ವಿಜಯ್‌ (43) ‌ಎಂದು ಗುರುತಿಸಲಾಗಿದೆ.

ಚಿಕ್ಕಮಗಳೂರಿನಿಂದ ಉಡುಪಿಗೆ ಹೋಗುತ್ತಿದ್ದ ಬಸ್‌ನಲ್ಲಿದ್ದ ನಿರ್ವಾಹಕ ವಿಜಯ್‌ ಅವರಿಗೆ ಬೆಳಗ್ಗೆ 8.30ಕ್ಕೆ ಹೃದಯಾಘಾತ ಸಂಭವಿಸಿದೆ. ಈ ವೇಳೆ ಅವರನ್ನು ಬಣಕಲ್‌ ಸಮಾಜ ಸೇವಕ ಆರಿಫ್‌ ಅವರ ಆಂಬ್ಯುಲೆನ್ಸ್‌‌ನಲ್ಲಿ ಬಣಕಲ್‌ ಆಸ್ಪತ್ರೆಗೆ ಕೊಂಡೊಯ್ದಿದ್ದು, ಪ್ರಥಮ ಚಿಕಿತ್ಸೆ ಮಾಡಿ ಬಳಿಕ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಯಿತು. ಮೂಡಿಗೆರೆ ಆಸ್ಪತ್ರೆಯಲ್ಲಿ ನಿರ್ವಾಹಕ ವಿಜಯ್‌ ಮೃತಪಟ್ಟಿದ್ದಾರೆ.

- Advertisement -
spot_img

Latest News

error: Content is protected !!