- Advertisement -
![]()
- Advertisement -
ಬೆಳ್ತಂಗಡಿ: ವಿದ್ಯುತ್ ಅಪಘಾತದಲ್ಲಿ ಮೃತಪಟ್ಟಿರುವ ಬೆಳ್ತಂಗಡಿ ಶಾಖೆಯ ಪವರ್ ಮ್ಯಾನ್ ದಿ| ವಿಜೇಶ್ ಕುಮಾರ್.ಕೆ ಅವರ ತಾಯಿ ಶ್ರೀಮತಿ ಪೂರ್ಣಿಮಾ ಅವರಿಗೆ ಮೆಸ್ಕಾಂ ವತಿಯಿಂದ ವೈಯಕ್ತಿಕ ಅಪಘಾತದ ವಿಮಾ ಯೋಜನೆಯಡಿ 1 ಕೋಟಿ ರೂ. ಮೊತ್ತದ ಚೆಕ್ ಅನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭ ಮೆಸ್ಕಾಂ ಅಧ್ಯಕ್ಷರಾದ ಶ್ರೀ ಕೆ.ಹರೀಶ್ ಕುಮಾರ್, MD ಜೆ. ಜಯಕುಮಾರ್, DT ಹರೀಶ್ ಮತ್ತು ಇತರ ಮೆಸ್ಕಾಂ ಅಧಿಕಾರಿಗಳು ಹಾಗೂ ಯೋಜನೆಗೆ ಸಹಭಾಗಿತ್ವ ವಹಿಸಿದ್ದ ಕೆನರಾ ಬ್ಯಾಂಕ್ ಮುಖ್ಯಸ್ಥರು ಉಪಸ್ಥಿತರಿದ್ದರು.
- Advertisement -


