- Advertisement -
- Advertisement -
ಸುಳ್ಯ ತಾಲೂಕಿನಾದ್ಯಂತ ವರುಣ ಅಬ್ಬರ ಇಂದು ಜೋರಾಗಿದೆ. ಹಾಗಾಗಿ ಭಾರೀ ಮಳೆ ಹಿನ್ನೆಲೆ ಇಂದು (ಜುಲೈ 3) ಸುಳ್ಯ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.
- Advertisement -