- Advertisement -
- Advertisement -
ಉಡುಪಿ: ದೀಪಾವಳಿ ಪ್ರಯುಕ್ತ ಮಲ್ಪೆ ಬೀಚ್ ಫ್ರೆಂಡ್ಸ್ ವತಿಯಿಂದ ಸಮ್ಮಾನ, ಪ್ರತಿಭಾ ಪುರಸ್ಕಾರ, ಸಹಾಯಧನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮವು ನ. 2ರಂದು ಸಂಜೆ 5.30ಕ್ಕೆ ಜರಗಲಿದೆ.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ| ಜಿ. ಶಂಕರ್ ಉದ್ಘಾ ಟಿಸಲಿದ್ದು, ಶಾಸಕ ಯಶಪಾಲ್ಸುವರ್ಣ ಮತ್ತಿತರರು ಪಾಲ್ಗೊ ಳ್ಳುವರು. ಕಲಾವಿದ ಪುಂಡ ರೀಕಾಕ್ಷ ಉಪಾಧ್ಯಾಯ, ವೈದ್ಯ ಡಾ| ಶಶಿಕಿರಣ್ ಉಮಾಕಾಂತ್ ಮತ್ತು ದೇಹದಾರ್ಢ್ಯ ಪಟು ಚರಣ್ ಕುಂದರ್ ಅವರನ್ನು ಸಮ್ಮಾನಿಸಲಾಗುವುದು. ನೃತ್ಯ ಪ್ರದ ರ್ಶನ, ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
- Advertisement -