- Advertisement -
- Advertisement -
ಕುಂದಾಪುರ: ಸಾಕು ನಾಯಿಯ ಮೇಲೆ ಚಿರತೆಯೊಂದು ದಾಳಿ ನಡೆಸಿದ ಘಟನೆ ತೆಕ್ಕಟ್ಟೆ ಗ್ರಾ.ಪಂ.ಯ ಅರೆಬೈಲು ಎಂಬಲ್ಲಿ ನಡೆದಿದೆ.
ಸತೀಶ್ ದೇವಾಡಿಗ ಎಂಬುವವರ ಮನೆಯ ಸಾಕು ನಾಯಿ ಮೇಲೆ ಚಿರತೆ ದಾಳಿ ನಡೆಸಿದೆ ಎನ್ನಲಾಗಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
- Advertisement -