Friday, June 2, 2023
Homeಕರಾವಳಿಮಂಗಳೂರು:ರಾಜ್ಯ ಕೊರೊನಾ ನಿಯಂತ್ರಣ ನಿಧಿಗೆ ನಿಟ್ಟೆ ವಿವಿಯಿಂದ 50 ಲಕ್ಷ. ರೂ ದೇಣಿಗೆ

ಮಂಗಳೂರು:ರಾಜ್ಯ ಕೊರೊನಾ ನಿಯಂತ್ರಣ ನಿಧಿಗೆ ನಿಟ್ಟೆ ವಿವಿಯಿಂದ 50 ಲಕ್ಷ. ರೂ ದೇಣಿಗೆ

- Advertisement -
- Advertisement -

ಮಂಗಳೂರು, ಎ.15: ಕರ್ನಾಟಕ ರಾಜ್ಯ ಸರ್ಕಾರದ ಕೊರೊನಾ ನಿಯಂತ್ರಣ ನಿಧಿಗೆ ಈ ಹಿಂದೆ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್. ವಿನಯ್ ಹೆಗ್ಡೆ ಘೋಷಿಸಿರುವಂತೆ 50 ಲಕ್ಷ ರೂಪಾಯಿ ನೆರವಿನ ಮೊತ್ತವನ್ನು ನಿಟ್ಟೆ ವಿಶ್ವವಿದ್ಯಾಲಯದ ಪ್ರೋ-ಚಾನ್ಸಲರ್‌ ವಿಶಾಲ್‌ ಹೆಗ್ಡೆ ಅವರು ದ.ಕ ಜಿಲ್ಲಾಧಿಕಾರಿ ಸಿಂಧೂ.ಬಿ ರೂಪೇಶ್‌ ಅವರಿಗೆ ಹಸ್ತಾಂತರಿಸಿದರು.
ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಕೊರೋನಾ ವಿರುದ್ಧ ಹೋರಾಡಲು ಸರಕಾರಕ್ಕೆ ನೆರವಾಗುವಂತೆ ಪಿ ಎಂ ಕೇರ್ ಗೆ 75 ಲಕ್ಷ ರೂಪಾಯಿಗಳನ್ನು ಹಾಗೂ ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.

- Advertisement -

Latest News

error: Content is protected !!