ನಿಟ್ಟೆ ಸಮೂಹ ಸಂಸ್ಥೆಯಿಂದ ಕೊರೋನಾ ಪರಿಹಾರ ನಿದಿಗೆ ರೂ. 1.25 ಕೋಟಿ ದೇಣಿಗೆ

ಮಂಗಳೂರು: ಡೆಡ್ಲಿ ವೈರಸ್‌ ಕೊರೊನಾ ಆರ್ಭಟ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಹರಿದುಬರುತ್ತಿದೆ. ಜನರ ಕಷ್ಟಕ್ಕೆ ಜನರೇ ದನಿಯಾಗುತ್ತಿರುವ ಈ ಸಂದರ್ಭದಲ್ಲಿ ನಿಟ್ಟೆ ಸಮೂಹ ಸಂಸ್ಥೆಗಳ ವತಿಯಿಂದ ಕೊರೋನಾ ವಿರುದ್ಧ ಹೋರಾಡಲು 1.25 ಕೋಟಿ ರೂ ಹಣವನ್ನು ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದೆ.ದೇಣಿಗೆಯನ್ನು ಘೋಷಣೆ ಮಾಡಿರುವ ಸಮೂಹ ಸಂಸ್ಥೆಗಳ ಅಧ್ಯಕ್ಷ ಶ್ರೀ ಎನ್.ವಿನಯ್ ಹೆಗ್ಡೆ, 75 ಲಕ್ಷ ರೂ ಹಣವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ … Continue reading ನಿಟ್ಟೆ ಸಮೂಹ ಸಂಸ್ಥೆಯಿಂದ ಕೊರೋನಾ ಪರಿಹಾರ ನಿದಿಗೆ ರೂ. 1.25 ಕೋಟಿ ದೇಣಿಗೆ