Thursday, June 4, 2026
Homeಕರಾವಳಿಸುಳ್ಯದಲ್ಲಿ ಕೊರೊನಾ ಅಟ್ಟಹಾಸ: ಮಹಾರಾಷ್ಟ್ರದಿಂದ ಬಂದಿದ್ದ ಅಜ್ಜಾವರದ ವ್ಯಕ್ತಿಗೆ ಸೋಂಕು ಧೃಡ

ಸುಳ್ಯದಲ್ಲಿ ಕೊರೊನಾ ಅಟ್ಟಹಾಸ: ಮಹಾರಾಷ್ಟ್ರದಿಂದ ಬಂದಿದ್ದ ಅಜ್ಜಾವರದ ವ್ಯಕ್ತಿಗೆ ಸೋಂಕು ಧೃಡ

- Advertisement -
- Advertisement -

ಸುಳ್ಯ: ತಾಲೂಕಿನ ಕೊರೊನಾ ವೈರಾಣು ಸೋಂಕು ರೌದ್ರಾವತಾರ ತೋರುತ್ತಿದ್ದು, ಜನತೆಯಲ್ಲಿ ತಲ್ಲಣ ಮೂಡಿಸಿದೆ. ವಾರದ ಹಿಂದ ಮಹಾರಾಷ್ಟ್ರ ದಿಂದ ಬಂದು ಕ್ವಾರಂಟೈನ್ ನಲ್ಲಿದ್ದ ಅಜ್ಜಾವರದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ.

ಆದರೆ ಆರೋಗ್ಯ ಇಲಾಖೆ ಇನ್ನಷ್ಟೆ ಇದನ್ನು ಘೋಷಿಸಬೇಕಾಗಿದೆ. ಆ ಮೂಲಕ ತಾಲೂಕಿನಲ್ಲಿ ಕೊರೊನಾ ಪ್ರಕರಣ ಮೂರಕ್ಕೆ ಏರಿಕೆಯಾಗಿದ್ದು, ಅಜ್ಜಾವರ ಗ್ರಾಮದಲ್ಲಿ ಇದು ಎರಡನೇ ಪ್ರಕರಣವಾಗಿದೆ.

- Advertisement -

Latest News

error: Content is protected !!