Tuesday, April 23, 2024
Homeತಾಜಾ ಸುದ್ದಿಅರ್ಚಕರು, ಪುರೋಹಿತರನ್ನು ಮದುವೆಯಾಗುವ ನಾರಿಗೆ 3 ಲಕ್ಷ ರೂ. ಬಾಂಡ್ ಕೊಡುಗೆ!

ಅರ್ಚಕರು, ಪುರೋಹಿತರನ್ನು ಮದುವೆಯಾಗುವ ನಾರಿಗೆ 3 ಲಕ್ಷ ರೂ. ಬಾಂಡ್ ಕೊಡುಗೆ!

spot_img
- Advertisement -
- Advertisement -

ಬೆಂಗಳೂರು:ತಿಳುವಳಿಕೆಯ ಕೊರತೆ ಅಥವಾ ಆಧುನಿಕತೆ ಭರಾಟೆಯಲ್ಲಿ ಅರ್ಚಕರು, ಪುರೋಹಿತರ ವೃತ್ತಿ ನಡೆಸುತ್ತಿರುವವರಿಗೆ ವಧು ದೊರಕುವುದು ಕಷ್ಟ ವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಅರ್ಚಕರು, ಪುರೋಹಿತರ ವೃತ್ತಿಯವರನ್ನು ಮದುವೆಯಾಗುವ ವಧುವಿಗೆ ಮೈತ್ರಿ ಯೋಜನೆಯಡಿ ಮೂರು ಲಕ್ಷ ರೂ. ಮೊತ್ತದ ಬಾಂಡ್ ವಿತರಿಸಲು ನಿರ್ಧರಿಸಿದೆ. ಈ ಕುರಿತು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಎಚ್. ಸಚ್ಚಿದಾನಂದ ಮಾಹಿತಿ ಹಂಚಿ ಕೊಂಡಿದ್ದಾರೆ.

ಈ ಯೋಜನೆಗೆ ಜನವರಿ 6 ರಂದು ಸಿಎಂ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಅರ್ಚಕರು ಮತ್ತು ಪುರೋಹಿತರನ್ನು ಮದುವೆಯಾಗುವ ವಧುವಿಗೆ ಮೂರು ಲಕ್ಷ ರೂ. ಮೊತ್ತದ ಬಾಂಡ್ ವಿತರಿಸಲಾಗುತ್ತದೆ. ಮೂರು ವರ್ಷಗಳ ಬಳಿಕ ಫಲಾನುಭವಿಗಳು ಬಾಂಡ್ ನ ಹಣವನ್ನು ಪಡೆಯಬಹುದು ಎಂದು ಅವರು ತಿಳಿಸಿದರು.

- Advertisement -
spot_img

Latest News

error: Content is protected !!