Thursday, May 16, 2024
Homeಜ್ಯೋತಿಷ್ಯಧರ್ಮಸ್ಥಳ ಶ್ರೀ ಮಂಜುನಾಥನ ಆಶೀರ್ವಾದದೊಂದಿಗೆ ಇಂದಿನ ರಾಶಿ ಭವಿಷ್ಯ (03-06-2020)

ಧರ್ಮಸ್ಥಳ ಶ್ರೀ ಮಂಜುನಾಥನ ಆಶೀರ್ವಾದದೊಂದಿಗೆ ಇಂದಿನ ರಾಶಿ ಭವಿಷ್ಯ (03-06-2020)

spot_img
- Advertisement -
- Advertisement -

ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಮಂದಿರ
ಪಂಡಿತ್ ವೇದರಾಜ್ ಶರ್ಮಾ
ದಕ್ಷಿಣ ಭಾರತದ ಖ್ಯಾತ ಜ್ಯೋತಿಷ್ಯರು
ಶ್ರೀ ಶಿರಡಿ ಸಾಯಿಬಾಬಾ ಉಪಾಸಕರು
+91 99011 38195
ಪ್ರೀತಿಪ್ರೇಮದಲ್ಲಿ ಮೋಸ, ಗಂಡನ ಪರಸ್ತ್ರೀ ಸಹವಾಸ ಬಿಡಿಸಲು, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, , ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ಫೋನ್ ಮುಖಾಂತರ ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ

ಮೇಷ
ಕಾಲಮಿತಿಯಲ್ಲಿ ಕಾರ್ಯಪೂರೈಸಬೇಕಾದ ಒತ್ತಡ ತೋರಿ ಬರಲಿದೆ. ಕುಟುಂಬಸ್ಥರ ಹಿತಾಸಕ್ತಿಯನ್ನು ನೋಡಿಕೊಳ್ಳಿರಿ. ವೃತ್ತಿರಂಗದಲ್ಲಿ ಸ್ಪರ್ಧಾತ್ಮಕ ಪೈಪೋಟಿ ಇರುತ್ತದೆ. ಆರ್ಥಿಕ ಸುಧಾರಣೆ ಹಂತಹಂತವಾಗಿ ಕಂಡು ಬಂದೀತು.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ವೇದರಾಜ್ ಶರ್ಮಾ +91 99011 38195

ವೃಷಭ
ದೂರವಾಗಿದ್ದ ಆಪ್ತರೊಂದಿಗೆ ಸೇರಿಕೊಳ್ಳುವ ಸಂಭ್ರಮ ಕಂಡು ಬರಲಿದೆ. ಕಾರ್ಯಕ್ಷೇತ್ರದಲ್ಲಿ ಹೊಸ ಅವಕಾಶ ಒದಗಿ ಬರಲಿದೆ. ಇದನ್ನು ಸದುಪಯೋಗಿಸಿಕೊಳ್ಳಿರಿ. ಆರೋಗ್ಯದಲ್ಲಿ ಹೆಚ್ಚಿನ ಗಮನಹರಿಸುವುದು ಅಗತ್ಯ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ವೇದರಾಜ್ ಶರ್ಮಾ +91 99011 38195

ಮಿಥುನ
ವಿದ್ಯಾರ್ಥಿಗಳು ನಿರುತ್ಸಾಹವನ್ನು ಹೊಂದಲಿದ್ದಾರೆ. ಬಂಧುಗಳಿಂದ, ದಾಯಾದಿಗಳಿಂದ ಕಿರಿಕಿರಿ ತಪ್ಪಲಾರದು.ಕೌಟುಂಬಿಕ ಸಮಸ್ಯೆಗಳು ಅವರಿಂದ ಕಂಡು ಬರುವುದು.ನಿರುದ್ಯೋಗಿಗಳು ಬಂದ ಅವಕಾಶವನ್ನು ಸದುಪಯೋಗಿಸಿರಿ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ವೇದರಾಜ್ ಶರ್ಮಾ +91 99011 38195

ಕಟಕ
ಮಹಿಳೆಯರಿಗೆ ಭವಿಷ್ಯದ ಕುರಿತು ಅನಿಶ್ಚಿತತೆ ಕಾಡಲಿದೆ. ಕೆಲವರ ಕುರಿತಂತೆ ನಿಮ್ಮ ಭಾವನೆಯು ಬದಲಾಗಲಿದೆ. ಯುವಕ ಯುವತಿಯರಿಗೆ ಹೊಸ ಪ್ರೀತಿ ಹುಟ್ಟಲಿದೆ. ಹಿರಿಯರ ಬೇಡಿಕೆಯನ್ನು ಈಡೇರಿಸಿರಿ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ವೇದರಾಜ್ ಶರ್ಮಾ +91 99011 38195

ಸಿಂಹ
ಕಾರ್ಯರಂಗದಲ್ಲಿ ಸಂಘರ್ಷದಿಂದ ದೂರವಿರಿ. ಸಾಂಸಾರಿಕವಾಗಿ ಅನೇಕ ರೀತಿಯಲ್ಲಿ ಉದ್ವೇಗ ಹಾಗೂ ದುಃಖ ಕಂಡು ಬಂದೀತು. ಮನಸ್ಸನ್ನು ಸಿಮಿತದಲ್ಲಿಟ್ಟುಕೊಳ್ಳಿರಿ. ಆರೋಗ್ಯದ ಜಾಗ್ರತೆ ಮಾಡಿರಿ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ವೇದರಾಜ್ ಶರ್ಮಾ +91 99011 38195

ಕನ್ಯಾ
ಉದ್ಯೋಗದಲ್ಲಿ ಅಭಿವೃದ್ಧಿ ಕಂಡು ಬರಲಿದೆ. ಆದರೂ ಹಿತಶತ್ರುಗಳ ಬಾಧೆಯು ನಿಮ್ಮನ್ನು ಕಾಡಲಿದೆ. ಆರೋಗ್ಯದ ಬಗ್ಗೆ ಜಾಗ್ರತೆ ಮಾಡುವುದು ಅಗತ್ಯವಿದೆ. ನೀವು ಮಾಡುವ ಕೆಟ್ಟ ಸಂಸರ್ಗದಿಂದ ಫ‌ಲ ಪಡೆಯಲಿದ್ದೀರಿ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ವೇದರಾಜ್ ಶರ್ಮಾ +91 99011 38195

ತುಲಾ
ಕೆಲ ಕಾರ್ಯಗಳು ಅಡೆತಡೆಗಳಿಂದಲೇ ಮುಂದುವರಿಯಲಿದೆ. ರಾಜಕೀಯ ವರ್ಗದವರಿಗೆ ಸ್ಥಾನಮಾನಕ್ಕಾಗಿ ಹೋರಾಟ ಮಾಡುವ ಪ್ರಸಂಗ ಬಂದೀತು. ಮದುವೆಯ ಬಗ್ಗೆ ಮಾತುಕತೆ ಮುನ್ನಡೆ ತರುವುದು.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ವೇದರಾಜ್ ಶರ್ಮಾ +91 99011 38195

ವೃಶ್ಚಿಕ
ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿ ಕಂಡು ಬಂದೀತು. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರಲಿದೆ. ಆದರೂ ಖರ್ಚುವೆಚ್ಚಗಳಲ್ಲಿ ನಿಯಂತ್ರಣವಿರಲಿ. ಹಿರಿಯರೊಡನೆ ಮನಸ್ತಾಪಕ್ಕೆ ಕಾರಣರಾಗದಂತೆ ಜಾಗ್ರತೆ ಇರಲಿ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ವೇದರಾಜ್ ಶರ್ಮಾ +91 99011 38195

ಧನು
ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಸಾಧ್ಯತೆ ತಂದೀತು. ನಿರುದ್ಯೋಗಿಗಳಿಗೆ ಅವಕಾಶವು ದೊರಕು ವುದು. ಸಿಕ್ಕಿದರಲ್ಲೆ ಸಮಾಧಾನಪಟ್ಟುಕೊಳ್ಳಿರಿ. ಸಾಂಸಾರಿಕವಾಗಿ ವಿಲಾಸೀ ಜೀವನಕ್ಕಾಗಿ ಹೆಚ್ಚಿನ ಧನವ್ಯಯವಾಗಲಿದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ವೇದರಾಜ್ ಶರ್ಮಾ +91 99011 38195

ಮಕರ
ಆರೋಗ್ಯವು ಕೂಡ ಸುಧಾರಿಸಲಿದೆ. ಸಾಮಾಜಿಕವಾಗಿ ಉತ್ತಮ ಸ್ಥಾನಮಾನಾದಿಗಳು ಇದ್ದರೂ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಿರಿಯರಿಗೆ ದೀರ್ಘ‌ಕಾಲದ ಅಸೌಖ್ಯ ಉಂಟಾಗುವ ಸಾಧ್ಯತೆ ಇದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ವೇದರಾಜ್ ಶರ್ಮಾ +91 99011 38195

ಕುಂಭ
ರಾಜಕೀಯ ವ್ಯಕ್ತಿಗಳಿಗೆ ಇದು ಹೆಮ್ಮೆಯ ಕಾಲವಾಗಿದೆ. ದುಡುಕು ಹಾಗೂ ಸಿಡುಕನ್ನು ಕಮ್ಮಿ ಮಾಡಿಕೊಳ್ಳಿರಿ. ಮಕ್ಕಳೊಂದಿಗೆ ವ್ಯವಹರಿಸುವಾಗ ಆದಷ್ಟು ಜಾಗ್ರತೆ ಮಾಡಿರಿ. ಅನಾವಶ್ಯಕ ಋಣಾತ್ಮಕ ಚಿಂತೆ ಮಾಡದಿರಿ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ವೇದರಾಜ್ ಶರ್ಮಾ +91 99011 38195

ಮೀನ
ಯಾವುದೇ ಕಾರ್ಯಗಳು ನಿಮಗೆ ಅನುಕೂಲ ರೀತಿಯಲ್ಲಿ ತೋರಿ ಬಂದರೂ ದುಡುಕದೆ ಮುನ್ನಡೆ ಯಿರಿ. ಅನಾವಶ್ಯಕ ಋಣಾತ್ಮಕ ಚಿಂತನೆಗಳಿಗೆ ಗುರಿಯಾಗದೆ ದೃಢ ನಿರ್ಧಾರಕ್ಕೆ ಒತ್ತು ನೀಡಿದರೆ ಕಾರ್ಯಸಾಧನೆ ಆಗಲಿದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ವೇದರಾಜ್ ಶರ್ಮಾ +91 99011 38195

- Advertisement -
spot_img

Latest News

error: Content is protected !!