- Advertisement -
- Advertisement -
ಬೆಳ್ತಂಗಡಿ : ಯುವವಾಹಿನಿ (ರಿ.) ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಕುದ್ರೋಳಿ ದೇವಸ್ಥಾನದ ಸಭಾಂಗಣದಲ್ಲಿ ಮಂಗಳೂರು ಮಹಿಳಾ ಘಟಕದ ಆತಿಥ್ಯದಲ್ಲಿ ಭಾನುವಾರ ನಡೆದ ಕುಣಿದು ಭಜಿಸಿರೋ ಭಾವ-ಗಾನ-ಕುಣಿತ ಅಂತರ್ ಘಟಕ ಕುಣಿತ ಭಜನೆ ಸ್ಪರ್ಧೆಯಲ್ಲಿ ಯುವವಾಹಿನಿ (ರಿ.) ಬೆಳ್ತಂಗಡಿ ಘಟಕ ಪ್ರಥಮ ಸ್ಥಾನ ಗಳಿಸಿದೆ.
ಈ ಸ್ಪರ್ಧೆಯಲ್ಲಿ ತಾಲೂಕಿನ ವಿವಿಧ ಘಟಕದ ಒಟ್ಟು ಐದಿನೈದು ತಂಡಗಳು ಭಾಗವಹಿಸಿದ್ದವು.
ಸ್ಮಿತೇಶ್ ಬಾರ್ಯ, ಚಂದ್ರಹಾಸ್ ಬಳೆಂಜ, ಅಕ್ಷತಾ,ಅನುಕ್ಷ, ಗ್ರೀಷ್ಮಾ, ಚಂದನ, ಚೈತ್ರ, ಅನ್ವಿತಾ, ಯಶೋಧರ ಮುಂಡಾಜೆ,
ಸಚಿನ್, ಶೈಲೇಶ್, ಸಮೀಕ್ಷಾ ಕುಣಿತ ಭಜನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
- Advertisement -