- Advertisement -
- Advertisement -
ವಿಟ್ಲ: ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ವಿಟ್ಲ ಸಮೀಪದ ಕಂಬಳಬೆಟ್ಟು ಎಂಬಲ್ಲಿ ನಡೆದಿದೆ.
ಕಂಬಳಬೆಟ್ಟು ನೆಕ್ಕರೆ ಖಾದರ್ ಎಂಬವರ ಮಗ ಅಶ್ರಫ್(35) ಮೃತರು. ಇವರು ನಿನ್ನೆ ಸಂಜೆ ಪತ್ನಿಯ ಮನೆಗೆ ತೆರಳಿದ್ದರು. ಎನ್ನಲಾಗಿದೆ. ರಾತ್ರಿ ಅಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
- Advertisement -