- Advertisement -
- Advertisement -
ಬಂಟ್ವಾಳ: ಅಡ್ಯನಡ್ಕ ಕರ್ನಾಟಕ ಬ್ಯಾಂಕಿನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ
ಈ ಬಗ್ಗೆ ತನಿಖೆ ನಡೆಸಿದ ವಿಶೇಷ ತನಿಖಾ ತಂಡ ಮೂವರು ಆರೋಪಿಗಳನ್ನು ಬಂಧಿಸಿದೆ.ಮಹಮ್ಮದ್ ರಫೀಕ್ @ ಗೂಡಿನ ಬಳಿ ರಫೀಕ್ ( 35 ), ವಾಸ: ಗೂಡಿನ ಬಳಿ ಜುಮ್ಮಾ ಮಸೀದಿ ಹತ್ತಿರ ಮನೆ, ಬಿಮೂಡಾ ಗ್ರಾಮ ಬಂಟ್ವಾಳ ತಾಲೂಕು, ಇಬ್ರಾಹಿಂ ಕಲಂದರ್ (41), ವಾಸ :ಬಿಂಗಿನಾನಿ ಮನೆ, ಮೊಗ್ರಾಳ, ಉಪ್ಪಳ ಅಂಚೆ .ಮಂಜೇಶ್ವರ ತಾಲೂಕು, .ದಯಾನಂದ ಎಸ್ (37), ವಾಸ:ಗಾಳಿಯಡ್ಕ ಮನೆ, ಬಾಯಾರು ಗ್ರಾಮ ಮಂಜೇಶ್ವರ ತಾಲೂಕು ಬಂಧಿತರು. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
- Advertisement -