- Advertisement -
![]()
- Advertisement -
ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಎಸ್.ಐ.ಟಿ ಕಚೇರಿಯಿಂದ ಸೆ.8 ರಂದು ಸಂಜೆ 5:15 ಕ್ಕೆ ವಿಚಾರಣೆ ಮುಗಿಸಿ ಸೌಜನ್ಯ ಮಾವ ವಿಠಲ್ ಗೌಡ ತನ್ನ ಕಾರಿನಲ್ಲಿ ವಾಪಸ್ ತೆರಳಿ ಮತ್ತೆ 6:50 ಕ್ಕೆ ವಾಪಸ್ ಎಸ್.ಐ.ಟಿ ಕಚೇರಿಗೆ ವಿಚಾರಣೆ ಹಾಜರಾಗಿದ್ದಾರೆ.
- Advertisement -


