Thursday, June 4, 2026
Homeಕರಾವಳಿಉಪ್ಪಿನಂಗಡಿಯ ಹಿರಿಯ ವೈದ್ಯ,ಮಾಳಿಗೆ ಡಾಕ್ಟ್ರು ನಿಧನ

ಉಪ್ಪಿನಂಗಡಿಯ ಹಿರಿಯ ವೈದ್ಯ,ಮಾಳಿಗೆ ಡಾಕ್ಟ್ರು ನಿಧನ

- Advertisement -
- Advertisement -

ಉಪ್ಪಿನಂಗಡಿ: ಮೊನ್ನೆಯಷ್ಟೇ ಶತ ಸಂವತ್ಸರಕ್ಕೆ ಪಾದಾರ್ಪಣೆಗೈದ ಡಾ.ಮುದ್ರಜೆ ರಾಮಚಂದ್ರ ಭಟ್ ಅವರು ನೆಕ್ಕಿಲಾಡಿಯ ಸ್ವಗೃಹದಲ್ಲಿ ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ.

ಉಪ್ಪಿನಂಗಡಿಯ ಹಿರಿಯ ವೈದ್ಯರಾಗಿದ್ದ ಇವರು
ಮಾಳಿಗೆ ಡಾಕ್ಟ್ರು ಎಂದು ಪ್ರಸಿದ್ಧರಾಗಿದ್ದರು.

- Advertisement -

Latest News

error: Content is protected !!