Thursday, May 2, 2024
Homeಕರಾವಳಿಬೆಳ್ತಂಗಡಿ; ಬೆಳಾಲು ಕೂಡಿಗೆ ನದಿಯಲ್ಲಿ ಅಪರಿಚಿತ ಮಹಿಳೆಯ ಶವಪತ್ತೆ ಪ್ರಕರಣ: ಬೆಳಾಲು ಗ್ರಾ.ಪಂ. ದಫನ ಭೂಮಿಯಲ್ಲಿ...

ಬೆಳ್ತಂಗಡಿ; ಬೆಳಾಲು ಕೂಡಿಗೆ ನದಿಯಲ್ಲಿ ಅಪರಿಚಿತ ಮಹಿಳೆಯ ಶವಪತ್ತೆ ಪ್ರಕರಣ: ಬೆಳಾಲು ಗ್ರಾ.ಪಂ. ದಫನ ಭೂಮಿಯಲ್ಲಿ ಮಹಿಳೆಯ ಅಂತ್ಯಕ್ರಿಯೆ

spot_img
- Advertisement -
- Advertisement -

ಬೆಳ್ತಂಗಡಿ; ಮೊನ್ನೆ   ಬೆಳಾಲು ಕೂಡಿಗೆ ನೇತ್ರಾವತಿ ನದಿಯಲ್ಲಿ ಪತ್ತೆಯಾದ ಅಪರಿಚಿತ ಮಹಿಳೆಯ ಮೃತದೇಹದ ಪೋಸ್ಟ್ ಮೊರ್ಟಮ್ ಇಂದು  ದೇರಳಕಟ್ಟೆ ಆಸ್ಪತ್ರೆಯಲ್ಲಿ ನಡೆಯಿತು.

 ಬಳಿಕ ಆ ಶವದ ದಫನ ಕಾರ್ಯವನ್ನು ಬೆಳಾಲು ಗ್ರಾಮ ಪಂಚಾಯತ್ ದಫನ ಭೂಮಿಯಲ್ಲಿ ನಡೆಸಿಕೊಡುವಂತೆ ಬೆಳಾಲು PDO ರವರು ಮತ್ತು ಧರ್ಮಸ್ಥಳ ಠಾಣಾ ಪೊಲೀಸರು ಬೆಳಾಲು ಶೌರ್ಯ ವಿಪತ್ತು ಘಟಕದ ಸದಸ್ಯ ಸುಲೈಮಾನ್ ರವರಲ್ಲಿ ಕೇಳಿಕೊಂಡರು. ಅವರು ಈ ವಿಚಾರವನ್ನು ಘಟಕದ ಸಂಯೋಜಕರಾಗಿರುವ ಆಶಾರವರ ಗಮನಕ್ಕೆ ತಂದಿದ್ದಾರೆ.

ಅದರಂತೆ  ಘಟಕದ ಸದಸ್ಯರಾದ ಹರೀಶ್ ಕೂಡಿಗೆ, ಸುಲೈಮಾನ್ ಭೀಮಂಡೆ, ಸಂಜೀವ ಕೋಲ್ಪಾಡಿ, ಯಶೋಧರ ಮಂಡಾಲು,ಜಗದೀಶ್ ಸುರುಳಿ ಅವರು ಸೇರಿಕೊಂಡು ಶವದ ದಫನ ಕಾರ್ಯವನ್ನು ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

- Advertisement -
spot_img

Latest News

error: Content is protected !!