- Advertisement -
![]()
- Advertisement -
ಉಡುಪಿಯ ಕಾದಂಬರಿಕಾರ, ಕತೆಗಾರ, ಕವಿ, ನಾಟಕಕಾರ, ವಿಮರ್ಶಕ, ಪ್ರಕಾಶಕ, ವಾಗ್ಮಿ, ರಂಗನಟ, ಚಲನಚಿತ್ರ- ಟಿ.ವಿ. ಧಾರಾವಾಹಿಗಳಲ್ಲೂ ನಟಿಸಿದ್ದ ಪ್ರೊ. ರಾಮದಾಸ್ ಕುಂಡಂತಾಯ ಅವರು ನಿನ್ನೆ ನಿಧನರಾಗಿದ್ದಾರೆ.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಹಳೆಗನ್ನಡ ಪಾಠಗಳನ್ನು ಭೋಧಿಸುತ್ತಿದ್ದರು.
ಅವರ ‘ಎಳನಿಂಬೆ’ ಆತ್ಮಚರಿತ್ರೆ ಕನ್ನಡದ ಮುಖ್ಯ ಆತ್ಮಚರಿತ್ರೆಗಳಲ್ಲಿ ಒಂದು.
- Advertisement -


