- Advertisement -
![]()
- Advertisement -
ಮಂಗಳೂರು; ಭಾರೀ ಮಳೆ ಹಿನ್ನೆಲೆ ಮಂಗಳೂರು, ಬಂಟ್ವಾಳ, ಕಡಬ, ಉಳ್ಳಾಲ ತಾಲೂಕಿನ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ, ಪ್ರಾಥಮಿಕ & ಪ್ರೌಢಶಾಲೆ, ಅಂಗನವಾಡಿ, ಪಿಯು ಕಾಲೇಜುಗಳಿಗೆ ಗುರುವಾರ ರಜೆ ಘೋಷಣೆ ಮಾಡಿ ಆಯಾ ತಹಶೀಲ್ದಾರ್ ಗಳು ಆದೇಶ ಹೊರಡಿಸಿದ್ದಾರೆ.

- Advertisement -


