- Advertisement -
- Advertisement -
ಧರ್ಮಸ್ಥಳ : ಪ್ರತಿಭೆ ಅನ್ನೋದು ಯಾರೊಬ್ಬನ ಸೊತ್ತಲ್ಲ. ಒಬ್ಬ ವ್ಯಕ್ತಿಯಲ್ಲಿ ಪ್ರತಿಭೆ ಇದ್ದರೆ ಅದು ಒಂದಲ್ಲ ಒಂದು ದಿನ ಹೊರಗೆ ಬರಲೇ ಬೇಕು. ಈ ವಿಡಿಯೋದಲ್ಲಿರುವ ವ್ಯಕ್ತಿಯ ಧ್ವನಿ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಅಪ್ಪಟ ಹಳ್ಳಿ ಪ್ರತಿಭೆ ಇವರು.
ಶ್ರೀಕೃಷ್ಣನ ಶ್ಲೋಕವನ್ನು ಯಾವುದೋ ಸಂಗೀತ ವಿದ್ವಾಂಸರಂತೆ ಹಾಡಿರುವ ಇವರು ಯೋಗೀಶ್ ಧರ್ಮಸ್ಥಳ. ಇವರ ಈ ಧ್ವನಿಗೆ ಈಗ ಲಕ್ಷಾಂತರ ಜನ ಭೇಷ್ ಅಂದಿದ್ದಾರೆ. ಯಾವುದೇ ಸಂಗೀತಾಭ್ಯಾಸವಿಲ್ಲದೇ ಹಾಡುವ ಇವರು ನಿಜಕ್ಕೂ ಕೆಸರಲ್ಲಿ ಅರಳಿದ ಕಮಲದಂತೆ. ಇವರ ಹಾಡೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ
- Advertisement -